ಬುಧವಾರ, ಡಿಸೆಂಬರ್ 8, 2010

ಮೂಢ ನಂಬಿಕೆಗಳೇ ???

ಜಿರಳೆ ಹೊಡಿಬಾರದು
ಹಲ್ಲಿ ಮೈ ಮೇಲೆ ಬಿದ್ದರೆ ಹಸಿರು ಗಿಡಾ ನೋಡಬೇಕು
ಸಿನಿದರೆ ಹೊಸ್ತಿಲಿಗೆ ನೀರು ಹಾಕಬೇಕು
ಸಾಯಂಕಾಲ ಕಸಾ ಹೊರಗೆ ಚೆಲ್ಲೋ ಹಾಗಿಲ್ಲ
ಸುರ್ಯಾಸ್ತಾ ಆದಮೇಲೆ ಹೂವು ಕಿಳೊಹಾಗಿಲ್ಲ
ರಾತ್ರಿ ಟೈಮ್ನಲ್ಲಿ ಉಗುರು ತೆಗಿಬಾರದು.... ಇನ್ನು ಏನೇನೋ ಇವೆ
ಇವೆಲ್ಲ ಇನ್ನು ನಮ್ಮ ಮನೇಲಿ ಹೇಳ್ತಾರೆ.... ಕೆಲವೊಂದಕ್ಕೆ ಅಜ್ಜಿ ಉತ್ತರ ಕೊಟ್ಟಿದ್ದಾರೆ.. ಇನ್ನೊಂದಿಸ್ಟು ಪ್ರಶ್ನೆಗಳಾಗೇ ಉಳಿದಿವೆ :(

3 ಕಾಮೆಂಟ್‌ಗಳು:

ಕಾಂತೇಶ ಹೇಳಿದರು...

avu makkalannu nambisu vivdha daarigalu. aadare adara hinde on satyartha idde ide. yochisabekaste. :)

ಸೀತಾರಾಮ. ಕೆ. / SITARAM.K ಹೇಳಿದರು...

:-)

Manasa ಹೇಳಿದರು...

@ Kantesh, makkaLannu nambisalu antalla... kaaraNagaLive, vicharisabekaste... thanks for the comment :)

@ SITARAM.K, kaaka :)